Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ಅರಕೇರಿ ತಾಲೂಕು ವಿರೋಧಿಸಿ ನಡೆದ ಹೋರಾಟ ಹೇಗಿತ್ತು… ಗೊತ್ತಾ…? 5 years ago Karnataka Voice Spread the loveರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕನ್ನ ವಿಭಜನೆ ಮಾಡಿ ಅರಕೇರ ಗ್ರಾಮವನ್ನ ತಾಲೂಕು ಕೇಂದ್ರವನ್ನಾಗಿ ಮಾಡುತ್ತಿರುವುದಕ್ಕೆ ವಿರೋಧವಾಗಿ ಹೋರಾಟ ನಡೆಯಿತು. ಕೊತ್ತದೊಡ್ಡಿ ಗ್ರಾಮಸ್ಥರು ಅರಕೇರಿ ತಾಲೂಕು ಕೇಂದ್ರವನ್ನಾಗಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಆ ಹೋರಾಟದ ಸಂಪೂರ್ಣ ವಿವರ ಇಲ್ಲಿದೆ ನೋಡಿ… Spread the love Continue Reading Previous ರಾಜ್ಯದಲ್ಲಿಂದು 7339 ಪಾಸಿಟಿವ್- 9925 ಗುಣಮುಖ- 122 ಸೋಂಕಿತರ ಸಾವುNext ಎರಡೆತ್ತಿನ ಜೊತೆ ಇಬ್ಬರು ನೀರಲ್ಲಿ ನಾಪತ್ತೆ: ಹುಡುಕಾಟ ನಿರಂತರ